Subscribe and Stay UptoDate

Enter your email address:

Delivered by Subscribe and stay upto date

Thursday, November 5, 2009

khan malleshwara vachana

ಅಬ್ಬರಿಸಿ ಬಂದಿದೆ ನೆರೆ, ತಬ್ಬಿಬ್ಬಾದರು ಜನರು

ಎಲ್ಲಿ ಹೋಯ್ತು ಆಡಳಿತ ಯಂತ್ರ ?

ಮಂತ್ರಿಗಳಿಗೆ ಕುರ್ಚಿ ಚಿಂತೆ,

ಅಧಿಕಾರಿಗಳಿಗೆ ವರ್ಗಾವಣೆಯಂತೆ,

ಶಾಸಕರಿಗಿದೇ ಸುಗ್ಗಿಯ ಸಂತೆ,

ಜನರ ಬಾಯಲ್ಲಿ ಬರಿ ಅಂತೆ - ಕಂತೆ

ಮಾಧ್ಯಮಗಳಿಗಂತೂ ಬಿಡುವಿಲ್ಲವಂತೆ

ಕಾನ್ ಮಲ್ಲೇಶ್ವರ ಸಂತ್ರಸ್ಥರಿಗೆ ನೀನೆ ಪರಿಹಾರವಂತೆ

(ಅಕ್ಟೋಬರ್ ೩೦ &೩೧ ರಂದು ಶಿವಮೊಗ್ಗದಲ್ಲಿ ನಡೆದ ೨ ದಿನಗಳ ಜಿಲ್ಲ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಕೂಡಲೇ ಬರೆದು ವಾಚಿಸಿದ ವಚನ)

No comments: