Subscribe and Stay UptoDate

Enter your email address:

Delivered by Subscribe and stay upto date

Sunday, October 31, 2010

ವಚನಾರ್ಪಣೆ : Khan malleshwara vachana

ಹರಿತ ಹಲ್ಲುಗಳ ನಡುವೆ ನಾಲಗೆ ಬದುಕುತ್ತಿಲ್ಲವೇ ?
ರಾಶಿ ಮುಳ್ಳುಗಳ ನಡುವೆ ಹೂವು ಅರಳುತ್ತಿಲ್ಲವೇ ?
ದುಷ್ಟ ಜನರ ನಡುವೆಯೂ ಸತ್ಯವಂತ ಬದುಕಲು ಸಾದ್ಯ
ಕಷ್ಟ ಕೋಟಿ ಬಂದರೂ ನಿಷ್ಠೆಯಿಂದಿರಲು ಸಾದ್ಯ
ಮರುಳ ಮಲ್ಲೇಶ್ವರ ಇದಕೆ ಛಲ ಬೇಕು ನೋಡ